ಶ್ರೀ ಲಕ್ಷ್ಮೀಗಿರಿಧರ ಸಿನಿ ಎಂಟರ್ಪ್ರೈಸಸ್ ಲಾಂಛನದಲ್ಲಿ ರಾಜಶೇಖರ್ - ಕಾಂತರಾಜು, ನಿರ್ಮಿಸುತ್ತಿರುವ ಕಲ್ಯಾಣಮಸ್ತು ಚಿತ್ರಕ್ಕೆ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋವಿನಲ್ಲಿ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿದೆ. ಬಿ.ಮಲ್ಲೇಶ್ ನಿರ್ದೇಶಿಸುತ್ತಿರುವ ಈ ಚಿತ್ರದ ಛಾಯಾಗ್ರಹಣ ಸಿದ್ದಾರ್ಥ, ಸಂಗೀತ : ರಾಜ್ಮನೋಹರ್, ಸಾಹಿತ್ಯ : ದೊಡ್ಡರಂಗೇಗೌಡ ಕೆ. ಕಲ್ಯಾಣ್, ಸಂಕಲನ ಬಸವರಾಜ ಅರಸ್, ನೃತ್ಯ ಚಿನ್ನಿ ಪ್ರಕಾಶ್ - ಮಂಜು, ಸಾಹಸ : ಕೌರವ ವೆಂಕಟೇಶ್, ಕಲೆ : ಬಾಬುಖಾನ್, ನಿರ್ವಹಣೆ : ದಾಡಿ ರಮೇಶ್, ತಾರಾಗಣದಲ್ಲಿ ರವಿಪ್ರಕಾಶ್, ಅಜಿತ್, ಪೂಜಾಗಾಂಧಿ, ತೇಜಸ್ವಿನಿ, ಅನಂತ್ನಾಗ್, ಸಿತಾರಾ, ಅವಿನಾಶ್, ಮಾಳವೀಕ, ಉಮಾಶ್ರೀ, ಅರವಿಂದ್, ಬ್ಯಾಂಕ್ ಜನಾರ್ಥನ್, ಉಮೇಶ್, ಶ್ರೀಕಾಂತ್ ಹೊನ್ನವಳ್ಳಿ, ಜಯಸಿಂಹ ಮುಸುರಿ, ಡಿಂಗ್ರಿ ನಾಗರಾಜ್, ಮನ್ದೀಪ್ ರಾಯ್, ನಾಗರಾಜ ಕೋಟೆ ಮುಂತಾದವರು ಅಭಿನಯಿಸಿದ್ದಾರೆ.